ನಾವು ಆರು ಸ್ನೇಹಿತರು ಹೊರಟೆವು. ಶ್ಯಾಂ, ಯುವರಾಜ್, ಉತ್ತಮ್, ಪ್ರಶಾಂತ್, ಪ್ರದೀಪ್ ಮತ್ತು ನಾನು.
ಈ ಆರು ಜನರ ಪೈಕಿ ಪ್ರದೀಪ್ ಹೆಚ್ಚು Travel ಮಾಡುತಿದ್ದ. ಆದರಿಂದ ನಾವು Bus booking ಅನ್ನು ಅವನಿಗೆ ವಹಿಸಿದ್ದೆವು. ಅವನು ಯಾವುದೇ ತೊಂದರೆ ಇಲ್ಲದೆ ಕರ್ನಾಟಕ ಸಾರಿಗೆ Busನಲ್ಲಿ ಬೂಕ್ ಮಾಡಿದ್ದ. ನಾವು ಎಲ್ಲಾರು ಜೊತೆಯಾಗಿ ಹೊದೆವು.
ಇನ್ನು ಹೆಚ್ಚು ಬರಲಿದೆ. ನಿರೀಕ್ಷಿಸಿ....

No comments:
Post a Comment